ದೇಶಾದ್ಯಂತ ದರ್ಶನ್ ಕ್ರಾಂತಿ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ ಸ್ವತಃ ದಚ್ಚು ಅಭಿಮಾನಿಗಳೇ ಅಖಾಡಕ್ಕೆ ಇಳಿದು ಕ್ರಾಂತಿ ಸಿನಿಮಾದ ಪ್ರಚಾರ ಮಾಡುತಿದ್ದಾರೆ ಫ್ಯಾನ್ಸ್ಗಳ ಈ ಕಾರ್ಯಕ್ಕೆ ಯಜಮಾನ ಫುಲ್ ಖುಷಿಯಾಗಿದ್ದು ನಾವು ಕ್ರಾಂತಿ ನಿರ್ಮಾಣ ಮಾಡುವವರೆಗೂ ಮಾತ್ರ ನಮ್ಮದು ಈಗ ವರದಿ ಎಂದು ಮತ್ತೊಮ್ಮೆ ಅಭಿಮಾನಿಗಳಿಂದಲೇ ನಾವು ಎಂಬ ಮಾತನ್ನು ಹಾಡಿದ್ದಾರೆ ಹೌದು ಸಾರಥಿಯ ಕ್ರಾಂತಿರಥ ಯಾತ್ರೆ ರಾಜ್ಯಾದ್ಯಂತ ಸಾಗಿದೆ . ಊರು ಊರಿಗೆ ಹಳ್ಳಿ ಹಳ್ಳಿಗಳಲ್ಲೂ ಸಿನಿಮಾದ ಪ್ರಚಾರ ನಡೆಯುತ್ತಿದೆ ಸುಂಟರಗಾ ವೇಗದಂತೆ ದಾಸನ ಅಭಿಮಾನಿಗಳು ಸಹ […]
