ಒಂದು ವರ್ಷ ಕಳೆದಿದೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಇರುವ ಅಪ್ಪು ಸಮಾಧಿಗೆ ಪುನೀತ್ ಕುಟುಂಬಸ್ಥರು ಆಗಮಿಸಿ ಪೂಜೆ ಸಲ್ಲಿಸಿದರು ಜೊತೆಗೆ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಲಾಯಿತು ಪೂಜೆ ಸಲ್ಲಿಸುತ್ತಲೇ ಪುನೀತ್ ಪತ್ನಿ ಅಶ್ವಿನಿ ಅವರು ಕಣ್ಣೀರು ಹಾಕಿದರು ಪೂಜೆ ಸಲ್ಲಿಸಿದ ನಂತರ ಅಭಿಮಾನಿಗಳಿಗೆ ಅಶ್ವಿನಿ ಅವರ ಭಾವುಕ ಪತ್ರ ಬರೆದಿದ್ದಾರೆ ಹೌದು ನೆನಪಿನ ಸಾಗರದಲ್ಲಿ ಅಪ್ಪು ಅವರು ನಮ್ಮ ನೆನಪುಗಳು ಮಾತ್ರವಲ್ಲದೆ ನಮ್ಮ ಆಲೋಚನೆಗಳು ಮತ್ತು ನಾವು ಮಾಡುವ ಸತ್ಕಾರ್ಯಗಳಲ್ಲಿಯೂ,
ನಮ್ಮ ನಡುವೆ ಸದಾ ಜೀವಂತವಾಗಿದ್ದಾರೆ ಅವರ ಕನಸು ಮತ್ತು ಜೀವಂತವಾಗಿ ಇಡಲು ನೂರಾರು ಕುಟುಂಬ ಸದಸ್ಯರು ಅವರನ್ನು ಸಾವಿರಾರು ಸ್ನೇಹಿತರು ಹಾಗೂ ಕೋಟ್ಯಂತರ ಅಭಿಮಾನಿಗಳಿಂದ ನಾನು ಪಡೆದ ಬೆಂಬಲದ ಶಕ್ತಿ ನನಗೆ ದಾರಿ ಮಾಡಿಕೊಟ್ಟಿದೆ ಅಪ್ಪು ಅವರ ಮೇಲೆ ನಿಮಗೆ ಇದುವರೆಗೂ ಇರುವ ಪ್ರೀತಿ ಮತ್ತು ಗೌರವದಿಂದ ಸದಾ ಕಾಲ ಅವರನ್ನು ಜೀವಂತವಾಗಿ ಇರಿಸಿದ್ದಕ್ಕಾಗಿ ಎಲ್ಲರಿಗೂ ನನ್ನ ಮಗನಗಳು ಎಂದು ಬರೆದಿದ್ದಾರೆ ,
ಅಶ್ವಿನಿ ಅವರು ಇನ್ನು ಪುನೀತ್ ರಾಜಕುಮಾರ್ ಅವರ ಮೊದಲ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಸರ್ಕಾರ ಕೂಡ ಅವರಿಗೆ ನವೆಂಬರ್ ಒಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದ್ದು ದಕ್ಷಿಣದ ಇಬ್ಬರು ಸ್ಟಾರ್ ನಟರು ಅತಿಥಿಗಳಾಗಿ ಆಗಮಿಸಲಿದ್ದಾರೆ ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸ ಇದರಲ್ಲಿ ಒಬ್ಬ ನಟರು ಈಗಾಗಲೇ ಒಪ್ಪಿಕೊಂಡಿದ್ದು ಮತ್ತೋರ್ವ ನಟರು ಇನ್ನು ಉತ್ತರಿಸಬೇಕಿದೆ ಎಂದಿದ್ದಾರೆ ಇಬ್ಬರಿಗೂ ಕರ್ನಾಟಕದ ನಂಟು ಇರುವುದು ಮತ್ತೊಂದು ವಿಶೇಷ ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಖ್ಯಾತ ನಟ ಜೂನಿಯರ್ ntr ಅವರಿಗೆ ಕರ್ನಾಟಕ ಸರ್ಕಾರವು ಆಹ್ವಾನ ನೀಡಿದ್ದು,
ಜೂನಿಯರ್ entire ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದು ರಜನಿಕಾಂತ್ ಅವರ ಒಪ್ಪಿಗೆ ಪತ್ರ ಇನ್ನಷ್ಟು ಸಿಗಬೇಕಿದೆ ಇನ್ನು ಈ ಕಾರ್ಯಕ್ರಮವನ್ನು ನವೆಂಬರ್ ಒಂದ ರಂದು ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆ ಮಾಡಿದ್ದು ಡಾಕ್ಟರ್ ರಾಜಕುಮಾರ್ ಕುಟುಂಬ ಹಾಗೂ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ ಹೌದು ವೀಕ್ಷಕರೇ ಹಾಗಾದರೆ ಈ ವೀಡಿಯೋ ಇಷ್ಟಾಗಲಿ ಮಿಸ್ಕಿಂತ ಕಾಮೆಂಟ್ ಮಾಡಿ ಶೇರ್ ಮಾಡಿ