Categories
ಸಿನಿಮಾ

ಇದೀಗ ರೈತನ ಹೊಲದಲ್ಲಿ ಅಪ್ಪು ಪ್ರತ್ಯಕ್ಷ.! ನೋಡಿ ಎಲ್ಲರೂ ಮಾಡಿದ್ದೇನು ಗೊತ್ತಾ.? ಕಣ್ಣೀರು ಬರುತ್ತೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಷ್ಟು ದಿನಗಳು ಕಳೆಯುತ್ತ ಬಂದರೂ ಸಹ ಅಪ್ಪು ಅಭಿಮಾನಿಗಳ ಮನಸ್ಸಿನಿಂದ ದೂರವಾಗಿಲ್ಲ ಕಾರಣ ಅವರು ನಟಿಸಿರುವ ಸಿನಿಮಾಗಳು ಮಾತ್ರವಲ್ಲ ಅವರು ಮಾಡಿರುವಂತಹ ಕೆಲಸಗಳು ಕೂಡ ಒಂದಾಗಿದೆ ಹೌದು ಈಗ ಪುನೀತ್ ರಾಜಕುಮಾರ್ ಅವರ ರೈತ ಅಭಿಮಾನಿಯೊಬ್ಬ ಮಾಡಿರುವ ಕೆಲಸವನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ಎಂಥವರಿಗಾದರೂ ಆನಂದ ಬಾಷ್ಪ ಉಕ್ಕಿ ಬರುತ್ತೆ,

ಕಣ್ಣಾಲಿಗಳಲ್ಲಿ ನೀರು ತುಂಬಿ ಬರುತ್ತದೆ ಅಪ್ಪು ಇಂತಹ ಬದುಕು ಬಾಡಿದ್ರಲ್ಲ ಅಂತ ಒಂದು ಸಮಾಧಾನಕರ ತೃಪ್ತಿ ಮನಸ್ಸಿನಲ್ಲಿ ಮೂಡುತ್ತದೆ ಹೌದು ಸೀಗೆ ಹುಣ್ಣಿಮೆಯ ದಿನ ರೈತರೊಬ್ಬರು ತಮ್ಮ ಹೊಲದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಪೂಜೆಯನ್ನು ಸಲ್ಲಿಸಿದ್ದಾರೆ ಧಾರವಾಡ ಜಿಲ್ಲೆ ಅಣ್ಣಗೆರೆ ತಾಲೂಕಿನ ರೈತರೊಬ್ಬರು ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಹೊಲದಲ್ಲಿ ಇಟ್ಟು ಪೂಜೆಯನ್ನು ಮಾಡಿದ್ದಾರೆ ,

ಹೌದು ಮನುಷ್ಯ ಬದುಕಿದ್ದಾಗ ಏನು ಮಾಡುತ್ತಾನೋ ಗೊತ್ತಿಲ್ಲ ಆದರೆ ಅವನು ಹೋದ ಮೇಲೆ ದೇವರ ರೀತಿ ಪೂಜಿಸಬೇಕು ಅಂದರೆ ಇಂತಹ ಕೆಲಸಗಳನ್ನು ಮಾಡಿದರೆ ಮಾತ್ರ ಸಾಧ್ಯವಾಗುತ್ತೆ ರೈತರು ಮಾಡಿರುವಂತಹ ಈಕೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ ಬನ್ನಿ ಬನ್ನಿ ಮರದ ಕೆಳಗೆ ಅಡುಗೆ ಮಾಡಿ ಎಡೆಯಿಟ್ಟು ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇಟ್ಟು ಪೂಜಿಸಿದ್ದಾರೆ ಇದಲ್ಲವೇ ನಿಜವಾದ ದೈವತ್ವ ಹಳ್ಳಿಯ ರೈತರಿಗೆ ಭೂಮಿ ತಾಯಿಯೇ ಒಂತರ ಜೀವಾಳ ಹಾಗೆಯೇ ಪ್ರತಿಯೊಬ್ಬರನ್ನ ಪೂಜಿಸುತ್ತಾರೆ.

ಹಾಗೆ ಇಲ್ಲದೆ ಏನು ಕೂಡ ಹೊಟ್ಟೆ ತುಂಬುವುದಿಲ್ಲ ಅಂತ ರೈತರು ಭಾವಿಸುತ್ತಾರೆ ಇನ್ನು ಭೂಮಿ ತಾಯಿಯನ್ನು ಪೂಜೆ ಮಾಡುವ ರೀತಿಯಲ್ಲಿ ಸೀಗೆ ಹುಣ್ಣಿಮೆಯ ವೇಳೆಯಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಇಟ್ಟು ಪೂಜೆ ಮಾಡಿರುವುದು ನಿಜಕ್ಕೂ ಪುನೀತ್ ರಾಜಕುಮಾರ್ ಅವರ ದೇವರಿಗೆ ಸಮ ಎನ್ನುವುದು ಮಾತ್ರ ಇದರಿಂದ ತಿಳಿದು ಬರುತ್ತೆ,

ಅಪ್ಪು ಅಭಿಮಾನಿಗಳ ಫೋಟೋವನ್ನು ಸಾಕಷ್ಟು ಕಡೆಗಳಲ್ಲಿ ನೋಡಿರುತ್ತೀವಿ ಈ ರೀತಿ ರೈತರು ಹೊಲದಲ್ಲಿ ಇಟ್ಟು ಪೂಜೆ ಮಾಡುತ್ತಾರೆ ಅಂದರೆ ಅವರು ಯಾವ ರೀತಿ ಬದುಕಿದ್ದಾರೆ ಅಲ್ವಾ ಪುನೀತ್ ರಾಜಕುಮಾರ್ ಅವರನ್ನು ನೀವು ಕೂಡ ಮಿಸ್ ಮಾಡಿಕೊಳ್ಳುತ್ತೀರಾ ರೈತರ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ಪ್ರತಿಯೊಬ್ಬರೂ ಕಾಮೆಂಟ್ ಬಾಕ್ಸನಲ್ಲಿ ಬರೆಯಲೇಬೇಕು thank you

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.